Ganga kalyana scheme : ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ರೈತರಿಗೆ 3.5 ಲಕ್ಷ ರೂಪಾಯಿ ಸಹಾಯದನ ನೀಡಲಾಗುತ್ತದೆ..! ಈ ಕೂಡಲೇ ಅರ್ಜಿ ಸಲ್ಲಿಸಿ…
ಕರ್ನಾಟಕ ಸರ್ಕಾರವು ರೈತರಿಗೆ ನೀರಾವರಿ ಸೌಲಭ್ಯವನ್ನು ವಿಸ್ತರಣೆ ಮಾಡಲು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಯಲು ಹಾಗೂ ಪಂಪ್ಸೆಟ್ ಅಳವಡಿಸಿಕೊಳ್ಳಲು ಹಣದ ಸಹಾಯ ನೀಡಲಾಗುತ್ತಿದೆ. ಈ ಯೋಜನೆಯಡಿ ಸಣ್ಣ ಆಗೋಕೆ ಸಣ್ಣ ರೈತರ 1.5 ಲಕ್ಷ ರೂಪಾಯಿಯಿಂದ 3.5 ಲಕ್ಷಗಳವರೆಗೆ ಸಬ್ಸಿಡಿ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.
( Ganga kalyana scheme ) ಯೋಜನೆಯ ಪ್ರಮುಖ ಅಂಶಗಳು.
- ಸಹಾಯಧನ ರೂಪಾಯಿ 1.5 ಲಕ್ಷದಿಂದ 3.5 ಲಕ್ಷಗಳವರೆಗೆ. ( ಬೋರ್ ವೆಲ್ ಆಳ ಮತ್ತು ಪ್ರದೇಶ ಅನುಸಾರ )
- ಪಂಪ್ಸೆಟ್ ಅಳವಡಿಕೆಗೆ ಹಣದ ಸಹಾಯ.
- 1.5 ಎಕರೆಯಿಂದ 5 ಎಕರೆ ಜಮೀನು ಹೊಂದಿದವರಿಗೆ ಅರ್ಹತೆ ಇದೆ.
- ಅರ್ಜಿ ಪ್ರಕ್ರಿಯೆ ಸರಳ ಮತ್ತು ಆನ್ಲೈನ್.
10ನೇ ತರಗತಿ ಫಲಿತಾಂಶ ಬಿಡುಗಡೆಗೆ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ….! ಇಲ್ಲಿದೆ ಕಂಪ್ಲೀಟ್ ಮಾಹಿತಿ.
(Ganga kalyana scheme) ಗಂಗಾ ಕಲ್ಯಾಣ ಯೋಜನೆಗೆ ಯಾರು ಅರ್ಹರು
- ಸಣ್ಣ ಮತ್ತು ಅತಿ ಸಣ್ಣ ರೈತರು.
- SC/ST,OBC ಸಾಮಾನ್ಯ ವರ್ಗದ ರೈತರು ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ.
- ಜಮೀನನ್ನ ಮಾಲೀಕತ್ವ ದಾಖಲೆಗಳ ಪಟ್ಟಿ ಇರುವುದು.
ಅರ್ಜಿ ಸಲ್ಲಿಸುವುದು ಹೇಗೆ ?
- ಆಫೀಸಿಎಲ್ ವೆಬ್ಸೈಟ್ https://ssk.kar.nic.in
- ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ.
- ಗ್ರಾಮ ಪಂಚಾಯತ್ / ತಾಲೂಕು ಕಚೇರಿದಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು.
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಮೀನಿನ ದಾಖಲೆ
- ರೈತರ ಪರಿಚಯ ಪತ್ರ
- ಪಾಸ್ಪೋರ್ಟ್ ಅಳತೆಯ ಫೋಟೋ
- ಇತರೆ ದಾಖಲೆಗಳು.
ಸಹಾಯಕ್ಕಾಗಿ ಸಂಪರ್ಕಿಸಿ
ಕಲ್ಯಾಣ ಮಿತ್ರ Helpline no :- 9482300400.
ಮುಖ್ಯ ಸೂಚನೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪರಿಶೀಲನೆ ಮಾಡಿಕೊಳ್ಳಿ
ನಕಲಿ ವೆಬ್ಸೈಟ್ ಗಳಿಂದ ದೂರ ಇರಿ ಅಧಿಕೃತ ಲಿಂಕ್ ಮಾತ್ರ ಬಳಸಿ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಗೆ ಭೇಟಿ ನೀಡಿ.
ಪ್ರತಿದಿನ ಇದೇ ರೀತಿ ಉಪಯುಕ್ತ ಮಾಹಿತಿಗಳು ಮತ್ತು ನ್ಯೂಸ್ ಅಲರ್ಟ್ ಪಡೆಯಲು ನಮ್ಮ Whatsapp ಅಥವಾ TELEGRAM ಗ್ರೂಪ್ಗಳಿಗೆ ಸೇರಿಕೊಳ್ಳಿ.